ಗುರುದೇವ ಜನನಿ

ಗುರು ದೇವ ಜನನಿ
ಗುರು ಬ್ರಹ್ಮ ಸ್ವರೂಪಿಣಿ
ವೀಣಾಪಾಣಿ ಪುಸ್ತಕ ಧಾರಿಣಿ ||

ವೇದ ವೇದಾಂಕಿತ ಶೋಭಿತೆ
ಗಾಯಿತ್ರಿ ನಂದಿನಿ ಶಾರದೆ
ವರದೆ ಬ್ರಹ್ಮನ ರಾಣಿ !!
ಶಾರದೆ ನಮೋಸ್ತುತೇ

ಶ್ವೇತಾಂಭರಧರೆ ದೇವಿ
ನಾನಾಲಂಕಾರ ಪೂಜಿತೇ
ಸಹಸ್ರ ಸಹಸ್ರ ನಾಮಾಂಕಿತೆದೇವಿ
ಶಾರದೆ ನಮೋಸ್ತುತೇ !!

ಜಗಸ್ಥಿತೆ ಜಗದಂಬ ಕಲ್ಯಾಣಿ
ವಿದ್ಯಾರಂಭ ವರದಾಯಿನಿ
ಮಹಾದೇವಿ ಮಹೇಶ್ವರಿ
ಈಶ್ವರಿ ಶಂಕರೀ ನಮೋಸ್ತುತೆಽಽಽ !!

ನಾರಾಯಣಾತ್ಮಜೇ ಮಹಾಲಕ್ಷ್ಮಿ
ಶಿವಾತ್ಮಜೇ ಪರಮೇಶ್ವರಿ
ಬ್ರಹ್ಮಾತ್ಮಜೇ ಸರಸ್ವತಿ
ಶಾರದೆ ಜನನಿ ನಮೋಸ್ತುತೆ !!

ವಿಶ್ವರೂಪಿಣಿ ವಿಶ್ವಾಂಭರೇ
ವಿಶ್ವೇಶ್ವರೀ ಮನೋಹರೀ
ನಮಸ್ತುಭ್ಯಂ ನಮಸ್ತುಭ್ಯಂ
ಮಹಾಮಂಗಳ ರೂಪಿಣೀ !!

ಭುವನ ಮಂಗಳದೇವಿ
ಭುವನೇಶ್ವರೀ ನಮಸ್ತುಭ್ಯಂ
ನಮಸ್ತುಭ್ಯಂ ನಮಸ್ತುಭ್ಯಂ
ನಮೋನಮಃ !!!

ಓಂಕಾರ ಸ್ವರೂಪಿಣಿ
ಓಂ ಶಾಂತಿ ಓಂ ಶಾಂತಿಃ ಶಾಂತಿಃ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೋಮು ಹಾಗೂ ಭಯೋತ್ಪಾದನೆ ಬೇರುಗಳು
Next post ಮರಳಿ ಬಾ, ಸುರಂಜನಾ

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

cheap jordans|wholesale air max|wholesale jordans|wholesale jewelry|wholesale jerseys